ಕವಿತೆ ಈ ಹೊತ್ತು ಯಾರಿಗೂ ಬೇಕಾಗಿಲ್ಲ. ಆದರೂ ನಾವು ನಮ್ಮ ಅಭಿಜಾತ ಪ್ರಕಾಶನದ ಚೊಚ್ಚಲ ಕೃತಿಯಾಗಿ ಜನಪ್ರಿಯ ಕವಿ ಡಾ. ದೊಡ್ಡರಂಗೇಗೌಡರ ಕವನ ಸಂಕಲನ ‘ಕಾವ್ಯ ಕಾಸಾರ‘ವನ್ನು ಬೆಳಕಿಗೆ ತರುತ್ತಿದ್ದೇವೆ.
ಕಾರಣ ಇಷ್ಟೇ, ಪರಿಚಿತ ಸಾಹಿತ್ಯ ವಲಯಗಳಲ್ಲಿ ದೊ.ರಂ.ಗೌಡರು ಸರಳರು, ಸಜ್ಜನರು, ಸಾಮಾನ್ಯರ ಜೊತೆ ಬೆರೆಯುವ ಸಾಹಿತಿಗಳು. ಯಾವ ಪೋಜೂ ಇಲ್ಲ.ಎಲ್ಲರನ್ನೂ ಸಮಾನತೆಯಿಂದ ಕಾಣುವ ಜನಪರ ಕವಿಗಳು.
ಭಾವನೆಗಳು, ಶುದ್ದ ಅಭಿವ್ಯಕ್ತಿ, ಸರಳ, ಗೀತೆಗಳನ್ನು ಎಲ್ಲರೂ ಹಾಡಿಕೊಳ್ಳಬಹುದು. ದೊ.ರಂ.ಗೌಡರ ಕವಿತೆ ಓದುವುದೆಂದರೆ ಜಗತ್ತನ್ನೇ ಸುತ್ತಿ ಬಂದ ಹಾಗೆ.
– ಅಭಿಜಾತ ಪ್ರಕಾಶನ
Leave a Reply
You must be logged in to post a comment.