ಕನ್ನಡ ನಾಡಿನ ಸುಗಮ ಸಂಗೀತ ಕ್ಷೇತ್ರಕ್ಕೆ ಕವಿಯಾಗಿ, ಭಾವಗೀತೆಕಾರರಾಗಿ ಡಾ. ದೊಡ್ಡರಂಗೇಗೌಡರ ಕೊಡುಗೆ ಅಪಾರವಾದುದು. ಇವರ ಒಂದೊಂದು ಧ್ವನಿಸುರುಳಿಯೂ ಕನ್ನಡ ಜನತೆಯ ಹೃದಯದಲ್ಲಿ ನಾಡು ನುಡಿಯ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಹಾಗೂ ಸದಭಿರುಚಿ ಚಿಗುರಿಸುವಲ್ಲಿ ಅಗಾಧ ಪರಿಣಾಮ ಬೀರಿದೆ.

ಮಾವು-ಬೇವು
ಗೀತವೈಭವ
ಕಾವ್ಯ -ಕಾವೇರಿ
ತಂಗಾಳಿ
ಪ್ರೀತಿ -ಭಾವನೆ
ಪ್ರೇಮ -ಪಯಣ
ಹೃದಯದಹಕ್ಕಿ
ಹೋಳಿಹುಣ್ಣಿಮೆ
ಯುಗಾದಿಚೈತ್ರೋತ್ಸವ
ಮಾವು -ಮಲ್ಲಿಗೆ
ಭೂಮಿ -ಬಾನು
ಸಿರಿ -ಸಂವರ್ಧನ
ನಲ್ಮೆ ನೇಸರ (ಸಾಹಿತ್ಯ ಮತ್ತು ಸಂಗೀತ)
ರಾಗರಂಗು
ಅಂತರಂಗದಹೂಬನ
– ಮುಂತಾದ ಧ್ವನಿಸುರುಳಿಗಳು ಭಾವಲೋಕವನ್ನು ಬೆಳಗಿಸಿವೆ. ಮತ್ತು ರಸಿಕರ ಮನಸ್ಸನ್ನೂ ಸೂರೆಗೊಂಡಿವೆ.